Home ತಾಜಾ ಸುದ್ದಿ ಸಚಿವ ಜಮೀರ್‌ಗೆ ಎದೆನೋವು ಆಸ್ಪತ್ರೆಗೆ ದಾಖಲು

ಸಚಿವ ಜಮೀರ್‌ಗೆ ಎದೆನೋವು ಆಸ್ಪತ್ರೆಗೆ ದಾಖಲು

0

ಚಿತ್ರದುರ್ಗ : ಸಚಿವ ಜಮೀರ್ ಅಹಮದ್‌ಗೆ ಏಕಾಏಕಿ ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗದ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ಪ ಪರ ಮತಯಾಚಿಸುತ್ತಿರುವಾಗ ಸಚಿವ ಜಮೀರ್ ಗೆ ಎದೆನೋವು ಕಾಣಿಸಿಕೊಂಡಿದೆ. ಕೊಡಲೇ ಸಚಿವರನ್ನು ಬಸವೇಶ್ವರ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಗಿದ್ದು ಹೃದ್ರೋಗ ತಜ್ಞ ಡಾ.ಕಾರ್ತಿಕ್‌ ಸಚಿವರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here