ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : 13ನೇ ಪಾಯಿಂಟ್ ನಲ್ಲಿ `ಜಿಪಿಆರ್’ ಬಳಕೆ, ಇದು ಹೇಗೆಲ್ಲ ಕೆಲಸ ಮಾಡಲಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅನಾಮಿಕ ಶವಗಳ ಹುಡುಕಾಟಕ್ಕೆ ಎಸ್‌ಐಟಿ ತಂಡ ಇಂದು 13ನೇ ಸ್ಥಳದಲ್ಲಿ ಜಿಪಿಆರ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಜಿಪಿಆರ್  ಅನ್ನು ಗುರುತರವಾಗಿ ಭೂಮಿಯನ್ನು ಅಗೆಯುವ ಸಲುವಾಗಿ ಅನುಮಾನಾಸ್ಪದ ಭೂಮಿಯನ್ನು ಗುರುತಿಸುವ ಸಲುವಾಗಿ, ಅಥವಾ ಇನ್ನೊಂದು ವಿಧಾನವಾದ ಇಲೆಕ್ಟ್ರಿಕಲ್ ರೆಸಿಸ್ಟಿವಿಟಿ ಸ್ಕ್ಯಾನಿಂಗ್ ಜೊತೆಗೆ ಕಾರ್ಯಾಚರಿಸಲು ಜಿಪಿಆರ್ ಸೂಕ್ತವಾದ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇದನ್ನು ಬಳಕೆ ಮಾಡುವುದಕ್ಕೆ ತನಿಖಾ ತಂಡ ಮುಂದಾಗಿದೆ ಎನ್ನಲಾಗಿದೆ. ಜಿಪಿಆರ್ ಹೇಗೆ ಕಾರ್ಯಾಚರಿಸುತ್ತದೆ?  ಇದು ಭೂಮಿಯ ಭೂಗರ್ಭ ಅಥವಾ ಇತರ ವಸ್ತುಗಳ ಚಿತ್ರಣವನ್ನು ಪಡೆಯಲು ರಾಡಾರ್ ಪಲ್ಸ್‌ಗಳನ್ನು ಬಳಸುವ ಭೂಭೌತಿಕ…

Prakhara News

ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಪಚ್ಚನಾಡಿ ನಿವಾಸಿ ಮೈಕೆಲ್ ರೇಗೋ ಬಂಧನ

ಚಿಕ್ಕಬಳ್ಳಾಪುರ: ನಗರಸಭೆ ಆಯುಕ್ತೆ ಅಮೃತಗೌಡ ಅವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಶಿಡ್ಲಘಟ್ಟ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಸೋಮವಾರ ಸಂಜೆ ಕೇರಳದ ಪೊಲೀಸರು ರಾಜೀವ್ ಗೌಡ ಅವರನ್ನು ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಿದ್ದಾರೆ. ಮಂಗಳೂರು ಮೂಲದ ಪಚ್ಚನಾಡಿ ನಿವಾಸಿ ಉದ್ಯಮಿ ಮೈಕೆಲ್ ರೇಗೋ ಎಂಬುವವರಿಗೆ ಸೇರಿದ ಕಾರನ್ನು ಬಳಸಿಕೊಂಡು ಅವರು ಕೇರಳದ ಅತಿಥಿ ಗೃಹವೊಂದರಲ್ಲಿ ಅಡಗಿಕೊಂಡಿದ್ದರು. ಪೊಲೀಸರು 13 ದಿನಗಳಿಂದ ರಾಜೀವ್ ಗೌಡ ಅವರನ್ನು ಪತ್ತೆಹಚ್ಚುತ್ತಿದ್ದರು, ಮತ್ತು ನಾಟಕೀಯ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಯಿತು. ಇದೀಗ ರಾಜೀವ್ ಗೌಡಗೆ ತನ್ನ ಫಾರ್ಮ್ ಹೌಸ್…

Prakhara News

ಧರ್ಮಸ್ಥಳದ ಸೌಜನ್ಯ ಪ್ರಕರಣದ ಕುರಿತು SIT ಮರು ತನಿಖೆ ಮಾಡ್ತಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : ಈಗಾಗಲೇ ಧರ್ಮಸ್ಥಳದಲ್ಲಿ ಶವ ಹೂತು ಹಾಕಿರುವ ಕುರಿತು SIT ಅಧಿಕಾರಿಗಳು ಚಿನ್ನಯನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಇದರ ಮಧ್ಯ ಸೌಜನ್ಯ ಪ್ರಕರಣದ ಕುರಿತು ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೌಜನ್ಯ ಪ್ರಕರಣದ ಮರು ತನಿಖೆ ಎನ್ನಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ ಕುಮಾ‌ರ್ ಜೈನ್‌ ಅವರನ್ನು ಎಸ್‌ಐಟಿ ಅಧಿ ಕಾರಿಗಳು ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳು ಯಾವ ಆಧಾರದಲ್ಲಿ ವಿಚಾರಣೆ ನಡೆಸಿ…

Prakhara News
- Sponsored -
Ad imageAd image
Weather
9°C
New York
clear sky
10° _ 6°
81%
4 km/h
Mon
18 °C
Tue
15 °C
Wed
14 °C
Thu
14 °C
Fri
13 °C

Follow US

Most Read

Discover Categories

BREAKING NEWS-ಕಾಸರಗೋಡು: ಜನಪ್ರಿಯ ಸೋಶಿಯಲ್ ಮೀಡಿಯಾ ಇನ್ಫ್ಯುಲೆನ್ಸರ್ ಚಿನ್ನು ಪಾಪು ಆತ್ಮಹತ್ಯೆ

ಕಾಸರಗೋಡು: ಸಾಮಾಜಿಕ ಮಾಧ್ಯಮದ ಪ್ರಭಾವಿ ಚಿನ್ನು ಪಾಪು ಎಂದೇ ಜನಪ್ರಿಯರಾಗಿರುವ ಕೆ. ರೇಷ್ಮಾ, ಫೆಬ್ರವರಿ 9,…

Prakhara News

ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಸಾವು.

ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು (ಸ್ಕಿಜೋಫ್ರೆನಿಯಾ)ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಮೃತಪಟ್ಟ…

Prakhara News

ಸಂಸದ ಕ್ಯಾ. ಚೌಟ, ಶಾಸಕ ರಾಜೇಶ್ ನಾಯ್ಕ್ ಜಂಟಿ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ

ಮಂಗಳೂರು: ಬಂಟ್ವಾಳ ಪುರಸಭೆಯಲ್ಲಿ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಕಾಲದಲ್ಲಿ ವೇತನ…

Prakhara News

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರು ಭೇಟಿ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ…

Prakhara News

ಮೇ.30 ರಂದು ಅಡ್ಯಾರ್ ಗಾರ್ಡನ್‌ನಲ್ಲಿ 11ನೇ ವರ್ಷದ ” ಪಟ್ಲ ಸಂಭ್ರಮ – 2026 ” ಕಾರ್ಯಕ್ರಮ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ “ಪಟ್ಲ…

Prakhara News

ಐ ಲವ್ ಮಹಮ್ಮದ್ ವಿವಾದದ ನಡುವೆ ಟ್ರೆಂಡ್ ಆಯ್ತು ‘ಐ ಲವ್ ಮಹದೇವ್’ ಟ್ಯಾಟೂ

ಆನ್ ಲೈನ್ ಮತ್ತು ಬೀದಿಗಳಲ್ಲಿ ವ್ಯಾಪಕವಾಗಿ ಭಾಗವಹಿಸಿದ ‘ಐ ಲವ್ ಮಹಮ್ಮದ್’ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ, ವಾರಣಾಸಿಯ…

Prakhara News

ಮಂಗಳೂರು: ಖ್ಯಾತ ಗಾಯಕ ಧನಂಜಯ ವರ್ಮ ಹಾಡಿರುವ “ಬೆಟ್ಟವ ಏರುತ್ತಾ ಬಂದೇನು ಅಯ್ಯಪ್ಪ” – ಭಕ್ತಿಗೀತೆ ಬಿಡುಗಡೆ

ಮಂಗಳೂರು: ಅಯ್ಯಪ್ಪ ಸ್ವಾಮಿಯ ಮಹಿಮೆ ಸಾರುವ “ಬೆಟ್ಟವ ಏರುತ್ತಾ ಬಂದೇನು ಅಯ್ಯಪ್ಪ” ಎಂಬ ಹೊಸ ಕನ್ನಡ…

Prakhara News
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

65.10M

Death

6.60M

More Information: Covid-19 Statistics

ಧರ್ಮಸ್ಥಳ ಪ್ರಕರಣ : ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ

ಬೆಂಗಳೂರು : ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ವಿವಿಧ ಸ್ವರೂಪ ಪಡೆಯುತ್ತಿದ್ದು, ಇದೀಗ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾಂತನನ್ನ…

Prakhara News

Follow Writers

Prakhara News 1020 Articles
- Sponsored -
Ad image