ಕಾಸರಗೋಡು : ಕಯ್ಯಾರು ನಲ್ಲಿರುವ ಐತಿಹಾಸಿಕ ಚರ್ಚ್ ಕಟ್ಟಡ ಕೆಡವಲು ಮಂಗಳೂರು ಧರ್ಮಪ್ರಾಂತ್ಯದ ಆಡಳಿತ ಹಾಗೂ ಸಂಬಂಧಪಟ್ಟ ಪಾದ್ರಿಗಳೇ ಕಾರಣ : ವಿಲ್ಸನ್ ಜೆ.ಪಿ. ಡಿಸೋಜಾ

ಮಂಗಳೂರು : ಕಾಸರಗೋಡು ಜಿಲ್ಲೆಯ ಕಯ್ಯಾರು ಗ್ರಾಮದ ಐತಿಹಾಸಿಕ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುವ ಹಳೆಯ ಚರ್ಚ್ ಕಟ್ಟಡವನ್ನು ಕೆಡವಿ ನೆಲಸಮ ಮಾಡಿದ್ದು ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಎಲ್ಲ ಸಮುದಾಯದವರಿಗೂ ಈ ಕಟ್ಟಡದೊಂದಿಗೆ ಭಾವನಾತ್ಮಕ ಸಂಬಂಧ ಇದೆ. “ಇದು ಕೇವಲ ಒಂದು ಕಟ್ಟಡವಲ್ಲ; ನಮ್ಮ ಊರಿನ ಗುರುತು. ಬಹುಮತದ ಆಧಾರದ ಮೇಲೆ, ಏಕಪಕ್ಷೀಯವಾಗಿ ಅಹಂಕಾರದ ನಿಲುವಿನಿಂದ ಇಂತಹ ಐತಿಹಾಸಿಕ ಕಟ್ಟಡವನ್ನು ಕೆಡವಲು ಯತ್ನಿಸುವುದು ಸರಿಯಲ್ಲ,” ಎಂದು ಚಿತ್ರಕಲಾವಿದರು ಮತ್ತು ಪ್ರಾಚ್ಯವಸ್ತು ಪ್ರೇಮಿಗಳಾದ ವಿಲ್ಸನ್ ಜೆ.ಪಿ. ಡಿಸೋಜಾ ಕಯ್ಯಾರು ಹೇಳಿದರು. ಅವರು…

Prakhara News

15 ವರ್ಷ ಮೀರಿದ ವಾಹನಗಳು ಕಡ್ಡಾಯ ಗುಜರಿಗೆ:‌ ರಾಜ್ಯ ಸರ್ಕಾರ ಮಹತ್ವದ ಆದೇಶ

ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ, ನೋಂದಣಿಯಾಗಿ 15 ವರ್ಷಗಳನ್ನು ಮೀರಿದ ವಾಹನಗಳನ್ನು ಕಡ್ಡಾಯವಾಗಿ ನಾಶ ಪಡಿಸುವಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ವಿಶೇಷ ರಾಜ್ಯ ಪತ್ರಿಕೆ ಹೊರಡಿಸಿದ್ದು, ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಅನ್ವಯ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 64(ಪಿ)ರಲ್ಲಿ ದತ್ತವಾದ ಅಧಿಕಾರದಡಿ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದೆ. Registered Vehicle Scrapping Policy – 2022ನ್ನು ಜಾರಿಗೊಳಿಸಲು 15 ವರ್ಷಗಳನ್ನು ಪೂರೈಸಿರುವ, ರಾಜ್ಯ…

Prakhara News

ಮಂಗಳೂರು: 4G ಇಂದ 5G ಸಿಮ್ ನವೀಕರಣದ ಹೆಸರಲ್ಲಿ ಬರೋಬ್ಬರಿ 23 ಲಕ್ಷ ವಂಚನೆ..ಕ್ರೆಡಿಟ್ ಕಾರ್ಡ್ ನಲ್ಲಿ ಲಕ್ಷ ಲಕ್ಷ ಸಾಲ ತೆಗೆದ ಖದೀಮರು

ಮಂಗಳೂರು: ನಿಮ್ಮ 4G ಸಿಮ್ ಕಾರ್ಡ್ ಅನ್ನು 5G ಗೆ ನವೀಕರಿಸಿಕೊಡುವುದಾಗಿ ನಂಬಿಸಿ, ಮೊಬೈಲ್ ನೆಟ್‌ವರ್ಕ್ ಅನ್ನು ಕೆಲ ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಿ (SIM Swap), ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ಹಾಗೂ ಸಾಲದ ರೂಪದಲ್ಲಿ ಒಟ್ಟು ₹ 23,98,138 ಹಣವನ್ನು ಆನ್‌ಲೈನ್ ಮೂಲಕ ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರಿಗೆ ಜುಲೈ 8 ರಂದು ಮೊಬೈಲ್ ಸಂಖ್ಯೆ 9631685269…

Prakhara News
- Sponsored -
Ad imageAd image

Editor's Pick

ತೆಲಿಕೆದ ತೆನಾಲಿ ಕಾರ್ಕಳ ತಂಡದ 4 ವರ್ಷಗಳ ಬಳಿಕ ರಂಗಭೂಮಿಗೆ ಹೊಸ ಕಲಾಕಾಣಿಕೆ: ರಾಯರಿದ್ದಾರೆ ( ಕನ್ನಡ) / ರಾಯೆರುಲ್ಲೆರ್ (ತುಳು) ನಾಟಕ

ಕಾರ್ಕಳ: ತುಳುನಾಡು ರಾಜ್ಯ ದೇಶ ವಿದೇಶಗಳಲ್ಲಿ ತಮ್ಮ ಶುದ್ಧ ಹಾಸ್ಯದ ಮೂಲಕ.570 ಕ್ಕೂ ಹೆಚ್ಚು ತೆಲಿಕೆದ…

Prakhara News
Weather
24°C
New York
broken clouds
25° _ 22°
77%
4 km/h
Thu
29 °C
Fri
28 °C
Sat
29 °C
Sun
26 °C
Mon
30 °C

Follow US

Most Read

Discover Categories

ಕಡಬ: ಬರ್ತ್‌ಡೇ ವಿಶ್ ಮಾಡಲು ಬಂದು ಜಗಳ; ಯುವಕನ ಕಾರಿನ ಕೀ ಚರಂಡಿಗೆ ಎಸೆದ ಯುವತಿ! 4 ಗಂಟೆ ಶೋಧ..!

ಕಡಬ: ಸ್ನೇಹಿತನ ಕಾರು ತಂದು ಯುವತಿಗೆ ಜನ್ಮದಿನದ ಶುಭಾಶಯ ತಿಳಿಸಲು ಬಂದ ಯುವಕನೊಬ್ಬ, ಯುವತಿಯ ಜೊತೆಗಿನ…

Prakhara News

ಬೊಕ್ಕ ಪಟ್ಟಣ ಸರಕಾರಿ ಶಾಲೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ಹರಿದ್ವರ್ಣ’ ಕಿರುಚಿತ್ರದ 29ನೇ ಪ್ರದರ್ಶನ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಬೊಕ್ಕಪಟ್ಟನ ಇದರ…

Prakhara News

ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಪ್ರಚೋದನಕಾರಿ ಪೋಸ್ಟ್; ಓರ್ವ ಆರೋಪಿ ಬಂಧನ

ಉಡುಪಿ: ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ…

Prakhara News

ಬಂಟ್ವಾಳ: ಕಾಲುಸಂಕದಿಂದ ತೋಡಿಗೆ ಬಿದ್ದು ನಾಪತ್ತೆಯಾಗಿದ್ದ ಜೀವನ್ ಪಿಂಟೋ ಮೃತದೇಹ ಪತ್ತೆ..!

ಬಂಟ್ವಾಳ : ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಶನಿವಾರ (ಆಗಸ್ಟ್ 1) ರಾತ್ರಿ ಕಾಲುಸಂಕ ದಾಟುತ್ತಿದ್ದ…

Prakhara News

ನವಜಾತಹೆಣ್ಣು ಮಗುವನ್ನು ಮಾರಾಟ ಮಾಡಿದ ಹೆತ್ತವರು- ತಂದೆ, ತಾಯಿ ಸೇರಿ ಐವರ ಬಂಧನ

ಚಾಮರಾಜನಗರ: ಕಳೆದ ವರ್ಷ ನವಜಾತ ಹೆಣ್ಣುಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೋಷಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು…

Prakhara News

ಬೆಳ್ತಂಗಡಿ: ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖರಿಸಿಟ್ಟ 4,175 ಲೀಟರ್ ಡೀಸೆಲ್ ಜಪ್ತಿ

ಬೆಳ್ತಂಗಡಿ: ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸೆಲನ್ನು ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಶೇಖರಿಸಿಟ್ಟುರುವುದಾಗಿ…

Prakhara News

ಉಡುಪಿ:ಕಕ್ಕುಂಜೆಯಲ್ಲಿ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ದೇಹದಿಂದ ಬೇರ್ಪಟ್ಟ ತಲೆ

ಉಡುಪಿ: ಬಾವಿಗೆ ಹಾರಿ ಆತ್ಮಹತ್ಯೆ ಮಾಡುವ ವೇಳೆ ವ್ಯಕ್ತಿಯೊಬ್ಬರ ರುಂಡ ಬೇರ್ಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ನಗರದ…

Prakhara News

ಧರ್ಮಸ್ಥಳದಲ್ಲಿ ಹೊಡೆದಾಟ : ಯೂಟ್ಯೂಬರ್ಸ್ ಮೇಲೆ ಹಲ್ಲೆ

ಧರ್ಮಸ್ಥಳದಲ್ಲಿ ಮೂವರು ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದಿದೆ. ಕುಡ್ಲ ರಾಂಪೇಜ್ ನ ಅಜಯ್ ಅಂಚನ್,…

Prakhara News
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

65.10M

Death

6.60M

More Information: Covid-19 Statistics

ಕಾಸರಗೋಡು: ಅತ್ತೆ ಮಾವನ ಮುಂದೆಯೇ ನವವಿವಾಹಿತೆ ಆಸಿಡ್ ಸೇವಿಸಿ ಆತ್ಮಹತ್ಯೆ; ಪತಿ ಪೊಲೀಸ್ ವಶಕ್ಕೆ!

ಕಾಸರಗೋಡು : ಪತಿ ಮತ್ತು ಅತ್ತೆಯ ಕಣ್ಣೆದುರಲ್ಲೇ ನವವಿವಾಹಿತೆಯೊಬ್ಬರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಲಂನಲ್ಲಿ ನಡೆದಿದೆ. ಚಿನ್ನದ ಆಭರಣಗಳಿಗಾಗಿ ಪತಿಯ ಕುಟುಂಬದವರು ನೀಡುತ್ತಿದ್ದ ಸರಣಿ ಕಿರುಕುಳವೇ ಈ ದುರಂತಕ್ಕೆ ಕಾರಣ…

Prakhara News

Follow Writers

Prakhara News 1565 Articles
- Sponsored -
Ad image