ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ರಘುರಾಮ ಶೆಟ್ಟಿ ಮಂಗಳೂರು, ಮಾತೃ ಶ್ರೀ ಯುವಕ ಮಂಡಲ ವೀರಕಂಬ, ಜ್ಯೋತಿ ಫ್ರೆಂಡ್ಸ್ ಸರ್ಕಲ್ ಬೋಳಂತೂರು, ದೇವರಾಜ್ R ಬೆಂಗಳೂರು, ಝಾನ್ಸಿ ಲಕ್ಷ್ಮಿ ಭಾಯಿ ಮಹಿಳಾ ಮಂಡಳಿ ಕಲ್ಲಡ್ಕ, ಬಾಬು ಗಟ್ಟಿ ನೆಟ್ಲಾ,ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


