ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ಗೋಪಾಲ ನೆಲ್ಲಿ ಕಂಟ್ರಾಕ್ಟರ್, ಪದ್ಮನಾಭ ರೈ ಕಲ್ಲಡ್ಕ, ಶ್ರೀ ಗುರು ಫ್ರೆಂಡ್ಸ್ ಬೊಂಡಲ, ಶ್ರೀ ದೇವಿ ಭಜನಾ ಮಂದಿರ ಬರಿಮಾರ್, ದೇವರ ಕಟ್ಟೆ ಅಮ್ಮ್ಟೂರ್ ಬಾಳಿಕೆ, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


