Home ಕರಾವಳಿ ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ

0

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ರಘುರಾಮ್ ರಾವ್ ಮಂಗಳೂರು, ಜಯರಾಮ್ ಗಟ್ಟಿ ನೆಟ್ಲಾ, ಜಿ. ವಿ ಫ್ರೆಂಡ್ಸ್, ಯಕ್ಷಗಾನ ಬಯಲಾಟ ಸಮಿತಿ ಮಾರ್ನಬೈಲ್, ಸೂರ್ಯನಾರಾಯಣ ಸೇವಾ ಬಳಗ ಮರೋಲಿ, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಏ .12ರಂದು ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ಅತಿಮಹಾರುದ್ರ ಯಾಗದ ಪೂರ್ವಭಾವಿ ಸಭೆ ಬೆಳಗ್ಗೆ 10 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಜೊತೆಗೆ ಜಿಲ್ಲೆಯ ಸ್ವಯಂಸೇವಾ ಸಂಘಗಳು, ಮಹಿಳಾ ಸಮಿತಿಗಳು ಭಜನಾ ಮಂದಿರದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಲು ವಿನಂತಿಸುತ್ತಿದ್ದೇವೆ.

ನಾಳೆ ಕ್ಷೇತ್ರದಲ್ಲಿ ಸುಮಾರು 150 ವೈದಿಕರಿಂದ ವಿಶೇಷ ರುದ್ರಪಾರಾಯಣ ನಡೆಯಲಿದೆ. ಕ್ಷೇತ್ರದಲ್ಲಿ ನಿತ್ಯ ಅನ್ನಸಂತರ್ಪಣೆ ಜರುಗುತ್ತಿದೆ.

LEAVE A REPLY

Please enter your comment!
Please enter your name here