ಕಲ್ಲಡ್ಕ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ರಾಮಚಂದ್ರ ಬನ್ನಿತ್ತಾಯ, ರಘುರಾಮ್ ಭಟ್ ಕೆದಿಲ, ದೇವರ ಅವಬ್ರತ ಸ್ನಾನದ ಕಟ್ಟೆ ಬೊಳಂಗಡಿ,ಅಯ್ಯಪ್ಪ ಭಜನಾ ಮಂದಿರ ಮಂಗಿಲಪದವು, ವೀರಾಂಜನೇಯ ಶಾಖೆ ಮಾಣಿಮಜಲು, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


