Home ಕರಾವಳಿ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ- ವಿಧಾನ ಪರಿಷತ್ ಸದಸ್ಯ...

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ- ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಖಂಡನೆ

0

ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ಶ್ರೀ ಶ್ರೀ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ವಾಹನಕ್ಕೆ ಹಾನಿಯುಂಟು ಮಾಡಿದ ಕಿಡಿಗೇಡಿ ಪುಂಡ ಶಕ್ತಿಗಳ ಕೃತ್ಯವನ್ನು ಖಂಡಿಸುತ್ತಾ,ಕೇರಳದಲ್ಲಿ ಹಿಂದೂ ನಾಯಕರು ಕಾರ್ಯಕರ್ತರ ಮೇಲೆ ಶ್ರದ್ದಾ ಕೇಂದ್ರಗಳ ದಾಳಿಯ ಬಳಿಕ ನಮ್ಮ ಸಮಾಜದ ಆಧರಣೀಯರು ಮಾರ್ಗದರ್ಶಕರಾದ ಪೂಜ್ಯ ಯತಿಗಳ ವಾಹನದ ಮೇಲಿನ ದಾಳಿಯ ಶಕ್ತಿಗಳನ್ನು ಪೋಲಿಸ್ ಇಲಾಖೆ ಹೆಡೆಮುರಿ ಕಟ್ಟಿ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ವಾತಾವರಣದ ನೆಲೆಯನ್ನು ಪೋಲಿಸ್ ಇಲಾಖೆ ಕಲ್ಪಿಸಬೇಕೆಂದು ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.

 

LEAVE A REPLY

Please enter your comment!
Please enter your name here