Home ಕರಾವಳಿ ಸುಬ್ರಹ್ಮಣ್ಯ: ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹಾಲು ಪಾಯಸ ವಿತರಣೆಕರಾವಳಿತಾಜಾ ಸುದ್ದಿದಕ್ಷಿಣ ಕನ್ನಡಸುಬ್ರಹ್ಮಣ್ಯ: ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹಾಲು ಪಾಯಸ ವಿತರಣೆBy Prakhara News - January 22, 20240WhatsAppTelegramFacebookTwitterEmailCopy URL ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕ ಸಂಘದ ವತಿಯಿಂದ ಪವಿತ್ರ ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಹಾಗು ಸಾರ್ವಜನಿಕರಿಗೆ ಹಾಲು ಪಾಯಸ ವಿತರಿಸಲಾಯಿತು.ಒಟ್ಟು 1600 ಭಕ್ತಾಧಿಗಳು ಹಾಲು ಪಾಯಸ ಸ್ವೀಕರಿಸಿದರು.