ಮಂಗಳೂರು: ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ ಪೇಟೆ ಇದರ 2023-24 ನೇ ಸಾಲಿನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸಂಸ್ಥೆಯ ಗೌರವ ಅಧ್ಯಕ್ಷರಾದ ಬಾಬು ಪಿ ಹಾಗೂ ಗೌರವ ಸಲಹೆಗಾರರಾದ ಜಗದೀಶ್ಚಂದ್ರ ಅಂಚನ್, ಕೆ.ಕೆ. ಪೇಜಾವರ, ಪೃಥ್ವಿರಾಜ್ ಬಂಗೇರ ಇವರುಗಳ ಸಮ್ಮುಖದಲ್ಲಿ ನಡೆಯಿತು.



ಈ ಪ್ರಸಕ್ತ ವರ್ಷದ ಪಧಾದಿಕಾರಿಗಳು-

ಅಧ್ಯಕ್ಷರು – ಲೋಕೇಶ್
ಉಪಾಧ್ಯಕ್ಷರು – ಶರತ್ ಕುಮಾರ್
ಕಾರ್ಯದರ್ಶಿ – ಕಿಶೋರ್ ಸಾಲ್ಯಾನ್
ಜೊತೆ ಕಾರ್ಯದರ್ಶಿ – ಅಭಿಲಾಷ್
ಖಜಾಂಚಿ – ಮಹೇಶ್ ಎಸ್ ವಿ
ಜೊತೆ ಖಜಾಂಚಿ – ಕಿಶೋರ್ ಕುಮಾರ್
ತಂಡದ ವ್ಯವಸ್ಥಾಪಕರು – ಜನಾರ್ಧನ್
ಕಪ್ತಾನ – ವಿನಯ್
ಉಪ ಕಪ್ತಾನ – ಶರತ್