Home ಕರಾವಳಿ ವರ್ತಕರ ಸಂಘ ಕುಂಬ್ರ ಇವರ ವತಿಯಿಂದ ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಸುಂದರ್ ರೈ ಮಂದಾರ...

ವರ್ತಕರ ಸಂಘ ಕುಂಬ್ರ ಇವರ ವತಿಯಿಂದ ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಸುಂದರ್ ರೈ ಮಂದಾರ ರವರಿಗೆ ಸನ್ಮಾನ

0

ಪುತ್ತೂರು: ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವದ ಸಂಧರ್ಭದಲ್ಲಿ ಪುತ್ತೂರು ತಾಲೂಕು ರಾಜೋತ್ಯವ ಪ್ರಶಸ್ತಿ ಪಡೆದ ರಂಗ ಭೂಮಿ ಕಲಾವಿದ ಹಾಗೂ ಚಿತ್ರನಟ ಸುಂದರ್ ರೈ ಮಂದಾರ ರವರಿಗೆ ಅವರ ಸ್ವಗೃಹ ದಲ್ಲಿ ವರ್ತಕರ ಸಂಘ ಕುಂಬ್ರ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ಜರಗಿತು.ಈ ಸಂಧರ್ಭದಲ್ಲಿ ಶ್ಯಾಮ್ ಸುಂದರ್ ರೈ ಕೊಪ್ಪಲ, ರಫೀಕ್ ಅಲ್ ರಾಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here